||Sundarakanda ||

|| Sarga 52||( Slokas in Kannada )

हरिः ओम्

Sloka Text in Telugu , Kannada, Gujarati, Devanagari, English

ಸುಂದರಕಾಂಡ.
ಅಥ ದ್ವಿಪಂಚಾಶಸ್ಸರ್ಗಃ||

ತಸ್ಯ ತದ್ವಚನಂ ಶ್ರುತ್ವಾ ವಾನರಸ್ಯ ಮಹಾತ್ಮನಃ|
ಆಜ್ಞಾಪಯತ್ ವಧಂ ತಸ್ಯ ರಾವಣಃ ಕ್ರೋಥಮೂರ್ಚಿತಃ||1||

ವಧೇ ತಸ್ಯ ಸಮಾಜ್ಞಪ್ತೇ ರಾವಣೇನ ದುರಾತ್ಮನಾ|
ನಿವೇದಿತವತೋ ದೌತ್ಯಂ ನಾನುಮೇನೇ ವಿಭೀಷಣಃ||2||

ತಂ ರಕ್ಷೋಧಿಪತಿಂ ಕ್ರುದ್ಧಂ ತಚ್ಚ ಕಾರ್ಯಮುಪಸ್ಥಿತಮ್|
ವಿದಿತ್ವಾ ಚಿಂತಯಾಮಾಸ ಕಾರ್ಯಂ ಕಾರ್ಯವಿಧೌ ಸ್ಥಿತಃ||3||

ನಿಶ್ಚಿತಾರ್ಥಃ ತತಃ ಸಾಮ್ನಾ ಪೂಜ್ಯ ಶತ್ರುಜಿದಗ್ರಜಮ್|
ಉವಾಚ ಹಿತ ಮತ್ಯರ್ಥಂ ವಾಕ್ಯಂ ವಾಕ್ಯ ವಿಶಾರದಃ||4||

ಕ್ಷಮಸ್ವ ರೋಷಂ ತ್ಯಜರಾಕ್ಷಸೇಂದ್ರ
ಪ್ರಸೀದಮದ್ವಾಕ್ಯ ಮಿದಂ ಶ್ರುಣುಷ್ವ|
ವಧಂ ನ ಕುರ್ವಂತಿ ಪರಾವರಜ್ಞಾಃ
ದೂತಸ್ಯ ಸಂತೋ ವಸುಧಾಧಿಪೇನ್ದ್ರಾಃ||5||

ರಾಜಧರ್ಮವಿರುದ್ಧಂ ಚ ಲೋಕವೃತ್ತೈಶ್ಚ ವಿಗರ್ಹಿತಮ್|
ತವ ಚಾಸದೃಶಂ ವೀರ ಕಪೇ ರಸ್ಯ ಪ್ರಮಾಪಣಮ್||6||

ಧರ್ಮಜ್ಞಶ್ಚ ಕೃತಜ್ಞಶ್ಚ ರಾಜಧರ್ಮ ವಿಶಾರದಃ|
ಪರಾವರಜ್ಞೋ ಭೂತಾನಾಂ ತ್ವ ಮೇವ ಪರಮಾರ್ಥವಿತ್||7||

ಗೃಹ್ಯನ್ತೇ ಯದಿ ರೋಷೇಣ ತ್ವಾದೃಶೋऽಪಿ ವಿಪಶ್ಚಿತಃ|
ತತಃ ಶಾಸ್ತ್ರವಿಪಶ್ಚಿತ್ತ್ವಂ ಶ್ರಮ ಏವ ಹಿ ಕೇವಲಮ್||8||

ತಸ್ಮಾತ್ ಪ್ರಸೀದ ಶತ್ರುಘ್ನ ರಾಕ್ಷಸೇನ್ದ್ರ ದುರಾಸದ|
ಯುಕ್ತಾಯುಕ್ತಂ ವಿನಿಶ್ಚಿತ್ಯ ದೂತ ದಣ್ಡೋ ವಿಧೀಯತಾಮ್||9||

ವಿಭೀಷಣವಚಃ ಶ್ರುತ್ವಾ ರಾವಣೋ ರಾಕ್ಷಸೇಶ್ವರಃ|
ರೋಷೇಣ ಮಹತಾssವಿಷ್ಟೋ ವಾಕ್ಯ ಮುತ್ತರಮಬ್ರವೀತ್||10||

ನ ಪಾಪಾನಾಂ ವಧೇ ಪಾಪಂ ವಿದ್ಯತೇ ಶತ್ರುಸೂದನ|
ತಸ್ಮಾದೇವಂ ವಧಿಷ್ಯಾಮಿ ವಾನರಂ ಪಾಪಚಾರಿಣಮ್||11||

ಅಧರ್ಮಮೂಲಂ ಬಹುದೋಷಯುಕ್ತಂ
ಅನಾರ್ಯಜುಷ್ಟಂ ವಚನಮ್ ನಿಶಮ್ಯ|
ಉವಾಚ ವಾಕ್ಯಂ ಪರಮಾರ್ಥತತ್ತ್ವಮ್
ವಿಭೀಷಣೋ ಬುದ್ಧಿಮತಾಂ ವರಿಷ್ಠ||12||

ಪ್ರಸೀದ ಲಂಕೇಶ್ವರ ರಾಕ್ಷಸೇನ್ದ್ರ
ಧರ್ಮಾರ್ಥ ಯುಕ್ತಂ ವಚನಂ ಶ್ರುಣುಷ್ವ|
ದೂತಾನ್ ಅವಧ್ಯಾನ್ ಸಮಯೇಷು ರಾಜನ್
ಸರ್ವೇಷು ಸರ್ವತ್ರ ವದನ್ತಿ ಸನ್ತಃ||13||

ಅಸಂಶಯಂ ಶತ್ರುರಯಂ ಪ್ರವೃದ್ಧಃ
ಕೃತಂ ಹ್ಯನೇ ನಾಪ್ರಿಯ ಮಪ್ರಮೇಯಮ್|
ನ ದೂತವಧ್ಯಾಂ ಪ್ರವದನ್ತಿ ಸಂತೋ
ದೂತಸ್ಯ ದೃಷ್ಟಾ ಬಹವೋ ಹಿ ದಣ್ಡಾಃ||14||

ವೈರೂಪ್ಯಮಂಗೇಷು ಕಶಾಭಿಘಾತೋ
ಮೌಣ್ಡ್ಯಂ ತಥಾ ಲಕ್ಷಣ ಸನ್ನಿಪಾತಃ|
ಏತಾನ್ ಹಿ ದೂತೇ ಪ್ರವದನ್ತಿ ದಣ್ಡಾನ್
ವಧಸ್ತು ದೂತಸ್ಯ ನ ನಃ ಶ್ರುತೋऽಪಿ||15||

ಕಥಂ ಚ ಧರ್ಮಾರ್ಥವೀನೀತಬುದ್ಧಿಃ
ಪರಾವರಪ್ರತ್ಯಯನಿಶ್ಚಿತಾರ್ಥಃ|
ಭವದ್ವಿಧಃ ಕೋಪವಶೇ ಹಿ ತಿಷ್ಠತ್
ಕೋಪನ್ ನಿಯಚ್ಛನ್ತಿ ಹಿ ಸತ್ತ್ವವನ್ತಃ||16||

ನ ಧರ್ಮವೇದೇ ನ ಚ ಲೋಕವೃತ್ತೇ
ನ ಶಾಸ್ತ್ರಬುದ್ಧಿ ಗ್ರಹಣೇಷು ಚಾಪಿ|
ವಿದ್ಯೇತ ಕಶ್ಚಿತ್ತವ ವೀರ ತುಲ್ಯಃ
ತ್ವಂ ಹ್ಯುತ್ತಮಃ ಸರ್ವ ಸುರಾಸುರಾಣಾಮ್||17||

ನ ಚಾಪ್ಯಸ್ಯ ಕಪೇರ್ಘಾತೇ ಕಂಚಿತ್ಪಶ್ಯಾಮ್ಯಹಂ ಗುಣಮ್|
ತೇ ಷ್ವಯಂ ಪಾತ್ಯತಾಂ ದಣ್ಡೋಯೈರಯಂ ಪ್ರೇಷಿತಃ ಕಪಿಃ||18||

ಸಾಧುರ್ವಾಯದಿ ವಾsಸಾಧುಃ ಪರೈರೇಷ ಸಮರ್ಪಿತಃ|
ಬ್ರುವನ್ಪರಾರ್ಥಂ ಪರವಾನ್ ನ ದೂತೋ ವಧ ಮರ್ಹತಿ||19||

ಅಪಿಚಾಸ್ಮಿನ್ಹತೇ ರಾಜನ್ ನಾನ್ಯಂ ಪಶ್ಯಾಮಿ ಖೇಚರಮ್|
ಇಹ ಯಃ ಪುನರಾಗಚ್ಛೇತ್ ಪರಂ ಪಾರಂ ಮಹೋದಧೇಃ||20||

ತಸ್ಮಾನ್ನಾಸ್ಯ ವಧೇ ಯತ್ನಃ ಕಾರ್ಯಃ ಪರಪುರಂಜಯಃ|
ಭವಾನ್ ಸೇಂದ್ರೇಷು ದೇವೇಷು ಯತ್ನ ಮಾಸ್ಥಾತು ಮರ್ಹತಿ||21||

ಅಸ್ಮಿನ್ವಿಶಿಷ್ಟೇ ನ ಹಿ ದೂತ ಮನ್ಯಂ
ಪಶ್ಯಾಮಿ ಯಸ್ತೌ ರಾಜಪುತ್ತ್ರೌ|
ಯುದ್ಧಾಯ ಯುದ್ಧಪ್ರಿಯಾಯ ದುರ್ವಿನೀತಾ
ವುದ್ಯೋಜಯೇ ದೀರ್ಘಪಥಾವರುದ್ಧೌ||22||

ಪರಾಕ್ರಮೋತ್ಸಾಹ ಮನಸ್ವಿನಾಂ ಚ
ಸುರಾಸುರಾಣಾಮಪಿ ದುರ್ಜಯೇವ|
ತ್ವಯಾ ಮನೋ ನನ್ದನ ನೈರೃತಾನಾಮ್
ಯುದ್ಧಾಯತಿರ್ನಾಶಯಿತುಂ ನ ಯುಕ್ತಾ||23||

ಹಿತಾಶ್ಚ ಶೂರಾಶ್ಚ ಸಮಾಹಿತಾಶ್ಚ
ಕುಲೇಷು ಜಾತಾಶ್ಚ ಮಹಾಗುಣೇಷು|
ಮನಸ್ವಿನಃ ಶಸ್ತ್ರಭೃತಾಂ ವರಿಷ್ಟಾಃ
ಕೋಟ್ಯಗ್ರತಸ್ತೇ ಸುಭೃತಾಶ್ಚ ಯೋಧಾಃ||24||

ತ ದೇಕ ದೇಶೇನ ಬಲಸ್ಯ ತಾವತ್
ಕೇಚಿತ್ತವಾsದೇಶಕೃತೋsಭಿಯಾಸ್ತು|
ತೌ ರಾಜಪುತ್ತ್ರೌ ವಿನಿಗೃಹ್ಯ ಮೂಢೌ
ಪರೇಷು ತೇ ಭಾವಯಿತುಂ ಪ್ರಭಾವಮ್||25||

ನಿಶಾಚರಣಾಮಧಿಪೋऽನುಜಸ್ಯ
ವಿಭೀಷಣಸ್ಯೋತ್ತಮ ವಾಕ್ಯಮಿಷ್ಟಮ್|
ಜಗ್ರಾಹ ಬುದ್ದ್ಯಾ ಸುರಲೋಕಶತ್ರು
ರ್ಮಹಾಬಲೋ ರಾಕ್ಷಸರಾಜಮುಖ್ಯಃ||26||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ಆದಿಕಾವ್ಯೇ ವಾಲ್ಮೀಕೀಯೇ
ಚತುರ್ವಿಂಶತ್ ಸಹಸ್ರಿಕಾಯಾಂ ಸಂಹಿತಾಯಾಮ್
ಶ್ರೀಮತ್ಸುಂದರಕಾಂಡೇ ದ್ವಿಪಂಚಾಶಸ್ಸರ್ಗಃ ||

||ಓಮ್ ತತ್ ಸತ್||

|| Om tat sat ||